ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡಿ ಆದಾಯ ತೆರಿಗೆಯನ್ನು ಉಳಿಸಿ

jpg 20230123 175436 0000

ಪುತ್ತೂರು ದಿನಾಂಕ 19.01.2023.ಭಾರತೀಯ ಅಂಚೆ ಇಲಾಖೆಯು ತೆರಿಗೆದಾರರಿಗೆ ತಾವು ಪಾವತಿಸುವ ಆದಾಯ ತೆರಿಗೆಯ ಮೊತ್ತವನ್ನು ಉಳಿಸಲು ವಿತ್ತೀಯ ವ್ಯವಹಾರಗಳ ಮೂಲಕ ಹೆಚ್ಚಿನ ಬಡ್ಡಿ ದರದೊಂದಿಗೆ ತನ್ನ ಗ್ರಾಹಕರಿಗೆ ಸುವರ್ಣಾವಕಾಶವನ್ನು ನೀಡುತ್ತಿದೆ. ಅಂಚೆ ಇಲಾಖೆಯ ಪುತ್ತೂರು ವಿಭಾಗದ ಎಲ್ಲಾ ಇಲಾಖಾ ಉಪ-ಅಂಚೆ ಕಛೇರಿ ಮತ್ತು ಪ್ರಧಾನ ಅಂಚೆ ಕಛೇರಿಗಳಲ್ಲಿ ಲಭ್ಯವಿರುವ ವಿವಿಧ ವಿತ್ತೀಯ ಯೋಜನೆಗಳಲ್ಲಿ ಗ್ರಾಹಕರು ಹೂಡಿಕೆಯನ್ನು ಹೂಡುವುದರಿಂದ ತತ್ಸಂಬಂಧಿತ ಆದಾಯ ತೆರಿಗೆಯು (ಇನ್ ಕಮ್ ಟ್ಯಾಕ್ಸ್) ಉಳಿತಾಯವಾಗಲಿದೆ. ಗ್ರಾಹಕರು ಈ ಕೆಳಗೆ ನಮೂದಿಸಿದ ಯೋಜನೆಗಳಲ್ಲಿ ಅತೀ ಸುಲಭವಾಗಿ … Read more

ಜನವರಿ 1 ರಿಂದ ಅಂಚೆ ಉಳಿತಾಯ ಯೋಜನೆಯ ಬಡ್ಡಿ ದರ ಹೆಚ್ಚಳ

Screenshot 2023 01 01 17 06 10 72 99c04817c0de5652397fc8b56c3b3817 min

NSC, ಹಿರಿಯ ನಾಗರಿಕ ಮತ್ತು ಅಂಚೆ ಕಚೇರಿ ಠೇವಣಿ ಯೋಜನೆಯ ಸಣ್ಣ ಉಳಿತಾಯ ಬಡ್ಡಿ ದರಗಳನ್ನು ಸರ್ಕಾರ ಹೆಚ್ಚಿಸಿದೆ: ಜನವರಿ 1, 2023 ರಿಂದ ಹೊಸ PPF, NSC, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರಗಳನ್ನು ಪರಿಶೀಲಿಸಿ NSC ಬಡ್ಡಿ ದರ, ಅಂಚೆ ಕಛೇರಿ ಅವಧಿಯ ಠೇವಣಿ ಬಡ್ಡಿ ದರ, ಹಿರಿಯ ನಾಗರಿಕರ ಉಳಿತಾಯ ಯೋಜನೆ, PPF ದರ: 2022 ರ ಅಂತ್ಯವು ಜನಸಾಮಾನ್ಯರಿಗೆ ಸ್ವಲ್ಪ ಉಲ್ಲಾಸ ತಂದಿದೆ, ಏಕೆಂದರೆ ಸರ್ಕಾರವು ಶುಕ್ರವಾರ ಸಣ್ಣ ಠೇವಣಿಗಳ ಮೇಲಿನ ಬಡ್ಡಿದರಗಳನ್ನು … Read more

ಜಾಂಬೂರಿ 2022 ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗ ವಿಶೇಷ ಅಂಚೆ ಲಕೋಟೆ ಬಿಡುಗಡೆ

IMG 20221222 WA0008

ಪುತ್ತೂರು ದಿನಾಂಕ 21.12.2022. “ಸಂಸ್ಕೃತಿಯಿಂದ ಯುವಜನತೆಯಲ್ಲಿ ಏಕತೆ” ಎನ್ನುವ ಧ್ಯೇಯವಾಕ್ಯದಡಿಯಲ್ಲಿ ಜೈನಕಾಶಿ ಮೂಡುಬಿದ್ರೆಯಲ್ಲಿ ನಡೆಸಲ್ಪಡುತ್ತಿರುವ ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಲಾ ಉತ್ಸವ –“ಜಾಂಬೂರಿ 2022 “ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಆಳ್ವಾಸ್ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದೊಂದಿಗೆ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿತು. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯನ್ನು ಸೃಷ್ಟಿಸಲು ಪ್ರಾದೇಶಿಕ ಸಂಸ್ಕೃತಿ ಮತ್ತು ಯುವಪೀಳಿಗೆಯ ಅಗತ್ಯತೆಗಳನ್ನು ಬೆಸೆಯುವ ಯುವ ಸ್ಕೌಟಿಯನ್ನರ ವೇದಿಕೆಯಾಗಿರುವ ಈ ಜಾಂಬೂರಿ ಉತ್ಸವದ ಸವಿನೆನಪಿಗಾಗಿ ವಿಶೇಷ ಲಕೋಟೆಯನ್ನು ಡಾ. … Read more

ಅಂಚೆ ಚೀಟಿಯಲ್ಲಿ ನಿಮ್ಮ ಮುಖವನ್ನು ಮುದ್ರಿಸಲು ಬಯಸುವಿರಾ?

IMG 20221122 WA0018

ಅಂಚೆ ಚೀಟಿಯಲ್ಲಿ ನಿಮ್ಮ ಮುಖವನ್ನು ಮುದ್ರಿಸಲು ಬಯಸುವಿರಾ? ಹಾಗಾದರೆ ಇದನ್ನು ಓದಿ ಮೈ ಸ್ಟಾಂಪ್ ಅವಶ್ಯಕತೆಗಳು :ಭಾವಚಿತ್ರ, ಗುರುತಿನ ಚೀಟಿ, ಶುಲ್ಕ ರೂ. 300/- • ರೂ 300 ಪಾವತಿಸಿ ಮತ್ತು ಭಾರತೀಯ ಅಂಚೆಯಿಂದ 12 ವೈಯಕ್ತಿಕಗೊಳಿಸಿದ ಅಂಚೆ ಚೀಟಿಗಳನ್ನು ಪಡೆಯಿರಿ.• ಅಂಚೆ ಚೀಟಿಯನ್ನು ದೇಶೀಯ ಮೇಲ್ ಉದ್ದೇಶಕ್ಕಾಗಿ ಬಳಸಬಹುದು.• ನಿಮ್ಮ ಪ್ರೀತಿ ಪಾತ್ರರಿಗೆ ಮೈ ಸ್ಟಾಂಪ್ ನ್ನು ಉಡುಗೊರೆಯಾಗಿ ನೀಡಬಹುದು. 83010825088 ಮೊಬೈಲ್ ನಂಬರಿಗೆ ಫೋನ್ ಪೇ, ಗೂಗಲ್ ಪೇ, ಡಾಖ್ ಪೇ, ಮಾಡಿ ಮತ್ತು … Read more

ಲಕ್ಷದೀಪೋತ್ಸವದಲ್ಲಿ ಅಂಚೆ ಇಲಾಖೆಯಿಂದ ಸೇವಾ ಸೌಲಭ್ಯ

Service facility by postal department on Laksh Dipotsavam

ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದಿನಾಂಕ 19.11.2022 ರಿಂದ 24.11.2022 ರ ವರೆಗೆ ನಡೆಯುತ್ತಿರುವ ಲಕ್ಷದೀಪೋತ್ಸವ – 2022 ರ ಶುಭ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗವು ಅಂಚೆ ಇಲಾಖೆಯ ವಿವಿಧ ಸೇವೆಗಳ ಮಾಹಿತಿ ಮತ್ತು ಸ್ಥಳದಲ್ಲೇ ಸೇವೆಯನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕೌಂಟರಿನಲ್ಲಿ ಆಧಾರ್ ಸೇವೆ, ಸಿ. ಎಸ್.ಸಿ. ಎಲ್ಲಾ ಬಗೆಯ ಉಳಿತಾಯ ಖಾತೆಗಳು, ಅಂಚೆ ಜೀವವಿಮೆ, ಐ.ಪಿ.ಪಿ.ಬಿ ಹಾಗೂ ಆಧಾರ್ ಆಧಾರಿತ ಬ್ಯಾಂಕ್ ಖಾತೆಯಿಂದ ನಗದು … Read more

ಪೋಸ್ಟ್ ಆಫೀಸ್ ನ ಈ ಇನ್ಸೂರೆನ್ಸ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ : ಕೇವಲ 399 ಕಟ್ಟಿ 10 ಲಕ್ಷ ಸಿಗುತ್ತದೆ.

png 20221117 170936 0000 min

ಈ ಲೇಖನದಲ್ಲಿ ನಾವು ಅಂಚೆ ಕಚೇರಿಯ ಅಪಘಾತ ವಿಮೆ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ವಿಮೆ ಬಹಳ ಮುಖ್ಯವಾಗಿದೆ. ನಮ್ಮ ಜೀವನದಲ್ಲಿ ಯಾವುದೇ ಸಮಯದಲ್ಲಿ ಅಪಘಾತಗಳು ಸಂಭವಿಸಬಹುದು ಆದ್ದರಿಂದ ಪ್ರತಿಯೊಬ್ಬರೂ ಅಪಘಾತ ವಿಮೆ ಪಾಲಸಿಯನ್ನು ಹೊಂದಿರುವುದು ಅವಶ್ಯಕ ಏಕೆಂದರೆ ಈ ಅಪಘಾತ ವಿಮೆ ಪಾಲಸಿಯು ಅಪಘಾತದ ಚಿಕಿತ್ಸೆಯ ವೆಚ್ಚವನ್ನು ಒಳಗೊಂಡಿರುತ್ತದೆ ಮತ್ತು ಸಾವು ಅಥವಾ ಅಂಗವೈಕಲ್ಯ ಆದ ಸಂದರ್ಭದಲ್ಲಿ ನಮಗೆ ಹಣಕಾಸಿನ ನೆರವನ್ನು ನೀಡುತ್ತದೆ. ಆದರೂ ಸಹಿತ ಇಂದಿಗೂ ಭಾರತದಲ್ಲಿ ಅನೇಕ ಜನರು … Read more

ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್

png 20221116 172220 0000 min

ಭಾರತೀಯ ಅಂಚೆ ಇಲಾಖೆ ಪಿಂಚಣಿ ಅದಾಲತ್ ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್ ದಿನಾಂಕ 02.12.2022 ರಂದು ಪೂರ್ವಾಹ್ನ 11.00 ಗಂಟೆಗೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ. ಈ ಅದಾಲತ್ತಿನಲ್ಲಿ ಪುತ್ತೂರು ಅಂಚೆ ವಿಭಾಗದಿಂದ ನಿವೃತ್ತಿ ಹೊಂದಿ ಪಿಂಚಣಿ ಪಡೆಯುವ ಅಂಚೆ ಪಿಂಚಣಿದಾರರ ಕುಂದು ಕೊರತೆಗಳನ್ನು ಪರಿಶೀಲಿಸಲಾಗುವುದು.ಕುಂದು ಕೊರತೆಗಳನ್ನು ಕಳುಹಿಸಲು ಇಚ್ಚಿಸುವ ಅಂಚೆ ಪಿಂಚಣಿದಾರರು ಬರಹ ಮೂಲಕ ದಿನಾಂಕ 30.11.2022 ರ ಮೊದಲು ತಲುಪುವಂತೆ ಪುತ್ತೂರು ವಿಭಾಗದ ಹಿರಿಯ … Read more

ಪೋಸ್ಟ್ ಮ್ಯಾನ್ ಮೂಲಕ ವಿಮೆ ನಿಮ್ಮ ಮನೆ ಬಾಗಿಲಿಗೆ

20221102 181311 0000

ಅಂಚೆಯಣ್ಣನ ಮೂಲಕ ಅಪಘಾತ ವಿಮೆ: ಭಾರತೀಯ ಅಂಚೆ ಇಲಾಖೆಯು ಅಂಚೆ ಜೀವ ವಿಮೆಯ ಸೇವೆಯನ್ನು ಒದಗಿಸುತ್ತಿರುವುದು ಜನಸಾಮಾನ್ಯರಿಗೂ ತಿಳಿದ ವಿಷಯವಷ್ಟೆ. ಪ್ರಸ್ತುತ ನಾವು ಪ್ರತಿ ನಿತ್ಯ ನಾನಾರೀತಿಯ ಅಪಘಾತದಿಂದ ಆಗುತ್ತಿರುವ ಸಾವಿರಾರು ಜೀವಗಳ ಸಾವು ನೋವುಗಳ ಕುರಿತು ಕೇಳುತ್ತಿದ್ದೇವೆ ಹಾಗೂ ನೋಡುತ್ತಿದ್ದೇವೆ. ಇಂತ ಆಕಸ್ಮಿಕ ಅವಘಡಗಳಿಗೆ ತುತ್ತಾಗುವ ಜನರಿಗೆ ಆರ್ಥಿಕ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು ಎರಡು ಬಗೆಯ ಅಪಘಾತ ವಿಮೆಗಳನ್ನು ಅತೀ ಕಡಿಮೆ ಪ್ರೀಮಿಯಂ ದರದಲ್ಲಿ ಅತೀ ಹೆಚ್ಚು ಮೊತ್ತದ ಹಿಂಪಡೆಯುವಿಕೆಯನ್ನು ಇಂಡಿಯಾ … Read more

ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಐತಿಹಾಸಿಕ ಸ್ಥಳದ ವೈಭವನ್ನು ಸಾರುವ ಪಿಕ್ಚರ್ ಪೋಸ್ಟ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸಿತು

IMG 20221102 WA0024

ನವೆಂಬರ್ 1, ಕನ್ನಡ ರಾಜ್ಯೊತ್ಸವದ  ಶುಭ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಶ್ರೀ. ಕ್ಷೇತ್ರ ಹೊಂಬುಜ ಜೈನ್ ಮಠ, ಹೊಂಬುಜ ವರಂಗ ಇವರ ಸಹಯೋಗದೊಂದಿಗೆ, ಐತಿಹಾಸಿಕ ಸ್ಥಳ ಹಾಗೂ ಜೈನ ಮತದ ವೈಭವನ್ನು ಸಾರುವ ಪಿಕ್ಚರ್ ಪೋಸ್ಟ್ ಕಾರ್ಡ್ ಗಳನ್ನು ವರಂಗ ಕೆರೆ ಬಸದಿಯ ಆವರಣದಲ್ಲಿ ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್) ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ಇವರು ಬಿಡುಗಡೆಗೊಳಿಸಿದರು. ಈ ಸುಂದರ ಸಮಾರಂಭದಲ್ಲಿ ಪೂಜ್ಯರಾದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳು, ಹೊಂಬುಜ ಜೈನ … Read more