ಪೋಸ್ಟಲ್ ಪಿನ್‌ ಕೋಡ್‌ ಗೆ ಈಗ 50 ವರ್ಷದ ಸ್ವರ್ಣ ಸಂಭ್ರಮ

PINCODE turns 50

ಭಾರತೀಯ ಅಂಚೆ ಇಲಾಖೆಯು ತ್ವರಿತ ಪತ್ರ ಬಟವಾಡೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಬಟವಾಡೆ ಮಾಡುವ ಅಂಚೆ ಕಛೇರಿಗೆ ಅದರದ್ದೇ ಆದ ಗುರುತಿನ ಸಂಖ್ಯೆಯನ್ನು ನೀಡುವುದರ ಮೂಲಕ ಪತ್ರ ಬಟವಾಡೆ ಸೇವೆಯನ್ನು ಸುಲಭಗೊಳಿಸಿದೆ. ಆ ಮೂಲಕ ಇಂತಹ ಗುರುತಿನ ಸಂಖ್ಯೆಯನ್ನು “ಪಿನ್ ಕೋಡ್” ಎಂದು ಹೆಸರಿಸಲಾಯಿತು. ಕೇಂದ್ರ ಸಂಪರ್ಕ ಇಲಾಖೆಯ ಅಪರ ಕಾರ್ಯದರ್ಶಿಯಾಗಿದ್ದ ಶ್ರೀ. ಶ್ರೀರಾಮ್ ಬಿಕಾಜಿ ವೇಲಂಕರ್ ಇವರು ಆಗಸ್ಟ್ 15, 1972 ರಂದು ಪಿನ್ ಕೋಡ್ ಸೇವೆಯನ್ನು ಆರಂಭಿಸಿದರು. ಪಿನ್ ಕೋಡ್ ನ ವಿಸ್ತೃತ ರೂಪ … Read more

ಪುತ್ತೂರು ಅಂಚೆ ವಿಭಾಗ ವತಿಯಿಂದ ಭಾರತದ ವಿಭಜನೆಯ ಕರಾಳ ದಿನ ಆಚರಣೆ

IMG 20220812 WA0040 min

ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಘನ ಭಾರತ ಸರಕಾರದ ಮುಖ್ಯ ಸಾರ್ವಜನಿಕ ಸೇವೆಯನ್ನು ನೀಡುತ್ತಿರುವ ಭಾರತೀಯ ಅಂಚೆ ಇಲಾಖೆಯು ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಇಂದು ದಿನಾಂಕ 12.08.2022 “ವಿಭಜನೆಯ ಕರಾಳ ನೆನಪಿನ ದಿನ”ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ 96 ವರ್ಷದ ಹಿರಿಯ ನಾಗರಿಕರಾಗಿರುವ ಪುತ್ತೂರಿನ ಶ್ರೀ. ಬಿ. ಎಸ್. ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಶ್ರೀಯುತರು ಮಾತನಾಡುತ್ತಾ, ಬಹಳಷ್ಟು ಜನರ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯವು ಲಭಿಸಿದೆ. ಪ್ರಸ್ತುತ … Read more

ಮಂಚಿ ಉಪ ಅಂಚೆ ಕಚೇರಿಗೆ 75ರ ಸಂಭ್ರಮ

IMG 20220727 WA0004

ಪತ್ರಿಕಾ ಪ್ರಕಟಣೆಅಂಚೆ ಇಲಾಖೆ , ಪುತ್ತೂರು ವಿಭಾಗ ಮತ್ತು ಲಯನ್ಸ್ ಕ್ಲಬ್, ಕೊಳ್ನಾಡು ಸಾಲೆತ್ತೂರು ಇವರ ಸಹಭಾಗಿತ್ವದಲ್ಲಿ ಮಂಚಿ ಉಪ ಅಂಚೆ ಕಚೇರಿಯ ಅಮೃತಮಹೊತ್ಸವದ ಅಂಗವಾಗಿ ಬ್ರಹತ್ ಆಧಾರ್ ನೋಂದಣಿ,ತಿದ್ದುಪಡಿ ಅಭಿಯಾನ ಮತ್ತು ಅಂಚೆ ಇಲಾಖೆಯ ಸೇವೆಗಳ ಮಾಹಿತಿ ಶಿಬಿರವು ದಿನಾಂಕ 27-07-2022 ಬುಧವಾರ ಮತ್ತು 28-07-2022 ಗುರುವಾರ ಸ್ಥಳ:- ಲಯನ್ಸ್ ಸೇವಾ ಮಂದಿರ ಮಂಚಿ, ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಅಧ್ಯಕ್ಷತೆ:- ಡಾI ಏಂಜಲ್ ರಾಜ್ IPOsಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ. ಮುಖ್ಯ ಅತಿಥಿಗಳು :- … Read more

ಪುತ್ತೂರು ಅಂಚೆ ವಿಭಾಗ, ಮೂಡುಬಿದಿರೆ ಪುರಸಭೆ ಸಹಯೋಗದಲ್ಲಿ ಮನೆಬಾಗಿಲಿಗೆ ಜನನ/ಮರಣ ಪ್ರಮಾಣ ಪತ್ರ ಸೇವೆಗೆ ಚಾಲನೆ

IMG 20220726 WA0008 min

ಪತ್ರಿಕಾ ಪ್ರಕಟಣೆದಿನಾಂಕ 26.07.2022: ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಹಾಗೂ ಪುರಸಭೆ ಮೂಡುಬಿದಿರೆ ಇದರ ಸಹಭಾಗಿತ್ವದಲ್ಲಿ ಸ್ಫೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ಜನನ/ಮರಣ ಪ್ರಮಾಣ ಪತ್ರಗಳನ್ನು ತಲುಪಿಸುವ ಸೇವೆಯ ಒಡಂಬಡಿಕೆಗೆ ಮೂಡುಬಿದಿರೆ ಪುರಸಭಾ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜೆಲ್ ರಾಜ್ IPOs , ಮೂಡುಬಿದಿರೆ ಪುರಸಭಾ ಮುಖ್ಯ ಅಧಿಕಾರಿಗಳಾದ ಶ್ರೀಮತಿ ಇಂದು ಎಂ, ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ … Read more